Monday, March 17, 2025
Homeಉಡುಪಿಶ್ರೀ ಸಾಯಿ ಈಶ್ವರ್ ಗುರೂಜಿಯವರ ಮೂವತ್ತೋಂಬತ್ತನೆಯ ದಿನದ ಪ್ರದಕ್ಷಿಣೆ

ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮೂವತ್ತೋಂಬತ್ತನೆಯ ದಿನದ ಪ್ರದಕ್ಷಿಣೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಮೂವತ್ತೋಂಬತ್ತನೆಯ ದಿನದ ಪ್ರದಕ್ಷಿಣೆಗೆ ದಿನಾಂಕ: 22-07-2024 ಸೋಮವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅರ್ಚಕರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಭಾಸ್ಕರ ಎಡಪದವು , ಸತೀಶ್ ಮಾಳಲಿ‌ , ಶಿವರಾಮ್ ಪೂಜಾರಿ ಬಜ್ಪೆ , ಶೇಖರ್ ಪೂಜಾರಿ ಕರಂಬಾರು , ಪದ್ಮನಾಭ ಅಡ್ಕಬಾರೆ , ವಿನಿತ್ ಬಜ್ಪೆ , ಮೋಹನ್ ಮಂಗಳೂರು, ಸುಚಿತ್ರಾ ನಾಗೇಶ್ ಅದ್ಯಾಪಾಡಿ, ನಾಗವೇಣಿ ಮಳಲಿ, ಗೀತಾಂಜಲಿ.ಎಮ್.ಸುವರ್ಣ , ವೀಣಾ ಎಸ್.ಶೆಟ್ಟಿ , ಸತೀಶ್ ದೇವಾಡಿಗ, ಶಶಾಂಕ್ ಮತ್ತು ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular