Saturday, May 24, 2025
Homeಮಂಗಳೂರುತೋಕೂರು: ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.) ನೂತನ ಅಧ್ಯಕ್ಷರಾಗಿ...

ತೋಕೂರು: ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.) ನೂತನ ಅಧ್ಯಕ್ಷರಾಗಿ ರಮೇಶ್ ದೇವಾಡಿಗ ಆಯ್ಕೆ

ತೋಕೂರು : ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.) ತೋಕೂರು ನೂತನ ಅಧ್ಯಕ್ಷರು ರಮೇಶ್ ದೇವಾಡಿಗ ತೋಕೂರು
ಉಪಾಧ್ಯಕ್ಷರು : ನಾಗಶಯನ, ಕಾರ್ಯದರ್ಶಿ : ಭೂಷಣ್, ಜೊತೆಕಾರ್ಯದರ್ಶಿ : ಭುವನ್ ಡಿ ಶೆಟ್ಟಿ, ಕೋಶಾಧಿಕಾರಿ : ಉದಯ ಕುಮಾರ್, ಜೊತೆ ಕೋಶಾಧಿಕಾರಿ : ಶೇಖರ್ ಡಿ ಶೆಟ್ಟಿಗಾರ್, ಭಜನಾ ಕಾರ್ಯದರ್ಶಿ : ವಾಮನ ಎಸ್ ದೇವಾಡಿಗ, ಭಜನಾ ಕಾರ್ಯಕರ್ತರು :ಸಾಗರ್ ದೇವಾಡಿಗ , ನಿಖಿಲ್ ಶೆಟ್ಟಿಗಾರ್ ಸಮಿತಿ ಸದಸ್ಯರು : ಬಿ. ದುರ್ಗಾಪ್ರಸಾದ್ ಶೆಟ್ಟಿ, ಹೇಮಾನಾಥ ಅಮೀನ್, ಹರಿದಾಸ್ ಭಟ್, ರಕ್ಷಿತ್ ಕುಮಾರ್, ಪರಮೇಶ್ವರ ಎಸ್, ಈಶ್ವರ್ ಭಂಡಾರಿ, ಸದಾನಂದ ಶೆಟ್ಟಿಗಾರ್, ಬಿ ದಾಮೋದರ ಶೆಟ್ಟಿ, ಉದಯ ಸ್ಕಂದ ನಗರ, ಯಾಕ್ಷಿತ್
ದಿವಾಕರ ಪದ್ಮಶಾಲಿ, ಸತೀಶ್ ಭಟ್, ಗೌರವ ಲೆಕ್ಕ ಪರಶೋಧಕರು : ಆರ್ ಯನ್ ಶೆಟ್ಟಿಗಾರ್, ಗೌರವ ಸಲಹೆಗರಾರು : ಯಲ್ ಕೆ ಸಾಲ್ಯಾನ್,
ಸುಂದರ ಸಾಲ್ಯಾನ್, ಯಮ್ ಎ ವಾಹಿದ್, ಪುರುಷೋತ್ತಮ ಸಿ ಕೋಟ್ಯಾನ್, ಗೋಪಾಲ ಮೂಲ್ಯ, ಯಸ್ ಕೆ ರಾವ್, ರಮೇಶ್ ಅಮೀನ್, ರಾಮಣ್ಣ ದೇವಾಡಿಗ ಆಯ್ಕೆಯಾಗಿದ್ದಾರೆ.

RELATED ARTICLES
- Advertisment -
Google search engine

Most Popular