Monday, May 12, 2025
Homeಅಪಘಾತಕಾಸರಗೋಡು: ಭಾರೀ ಮಳೆಯ ವೇಳೆ ಸಿಡಿಲು ಬಡಿದು ಮೂವರಿಗೆ ಗಾಯ

ಕಾಸರಗೋಡು: ಭಾರೀ ಮಳೆಯ ವೇಳೆ ಸಿಡಿಲು ಬಡಿದು ಮೂವರಿಗೆ ಗಾಯ

ಕಾಸರಗೋಡು: ಮಂಗಳವಾರ ಸಂಜೆ ಸುರಿದ ಭಾರೀ ಗುಡುಗು ಸಹಿತ ಮಳೆಯಲ್ಲಿ ಮಿಂಚು ಬಡಿದು ಮೂವರು ಗಾಯಗೊಂಡಿದ್ದಾರೆ.

ಪೈವಳಿಕೆ ಕಯ್ಯಾರ್ ಬೋಳಂಪಾಡಿಯ 60 ವರ್ಷದ ಯಮುನಾ, ಮಕ್ಕಳಾದ 28 ವರ್ಷದ ಪ್ರಮೋದ್, 21 ವರ್ಷದ ಸುಧೀರ್ ಗಾಯಗೊಂಡವರು,

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿನ ತೀವ್ರತೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಗೋಡೆಯೊಂದರಲ್ಲಿ ಬಿರುಕು ಮೂಡಿದೆ. ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ ಎಂದು ವರದಿಯಾಗಿದೆ.

RELATED ARTICLES
- Advertisment -
Google search engine

Most Popular