Tuesday, April 22, 2025
Homeಮುಲ್ಕಿಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರಿಗೆ ಸನ್ಮಾನ

ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರಿಗೆ ಸನ್ಮಾನ

ಕಾಂತಾಬಾರೆ ಬೂದಬಾರೆ ಸಂಬಂಧಪಟ್ಟ ನಾಯಗವರಿಗೆ ಬೇರೆಬೇರೆ ದೈವಸ್ಥಾನಗಳಲ್ಲಿ ಗಡಿಪ್ರದಾನ ಮಾಡಲಾಗಿದೆ. ಅದರಂತೆ ಕಾರ್ನಾಡು ಗೋಪಾಲ್ ನಾಯಗರಿಗೆ ಕಾರ್ನಾಡು ಧರ್ಮಸ್ಥಾನದಲ್ಲಿ ಗಡಿಪ್ರದಾನ ಮಾಡಲಾಗಿದ್ದು ಮೂಲ್ಕಿ ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರವರಿಗೆ ಕಾರ್ನಾಡು ಪಡುಬೈಲು ಬಬ್ಬುಸ್ವಾಮಿಯ ವಾರ್ಷಿಕ ನೇಮೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ನಾಡು ಗುತ್ತು ಜಗದೀಶ್ ಶೆಟ್ಟಿ ತನುಷ್ ಮಾಗಂದಡಿ, ಹರಿಶ್ಚಂದ್ರ ಪಿ ಸಾಲಿಯಾನ್ ಕೊಳಚಿಕಂಬಳ, ದೇವಪ್ಪ ಗುರಿಕಾರ ಕೋಡ್ದಬ್ಬು ದೈವಸ್ಥಾನ, ನಿತೇಶ್ ಪಡುಬೈಲ್, ಬಾಸ್ಕರ್ ಮಾಬೆನ್ ಹಾಗೂ ಶೈಲೇಶ್ ಮೈಲೋಟ್ಟು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular