Friday, May 16, 2025
Homeಮಂಗಳೂರುಅ.27 ರಂದು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ತುಲಾಪತ್‌ ಉತ್ಸವ

ಅ.27 ರಂದು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ತುಲಾಪತ್‌ ಉತ್ಸವ

ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲದಲ್ಲಿ ತುಲಾಪತ್‌ ಉತ್ಸವವು ತಾ: 27-10-2024ನೇ ರವಿವಾರ ನಡೆಯಲಿದೆ. ಪೂರ್ವಾಹ್ನ ಗಂಟೆ 10.00ಕ್ಕೆ ಭಂಡಾರ ಆಗಮನ ಅಪರಾಹ್ನ ಗಂಟೆ 4.00ರಿಂದ ಬಲಿ, ಮೂರ್ತಿ ದರ್ಶನ, ಹರಕೆ ಜರುಗಲಿದೆ.

ರಾತ್ರಿ ಗಂಟೆ 8.00ಕ್ಕೆ ಹೊಸ ಅಕ್ಕಿ ಊಟ, ರಾತ್ರಿ ಗಂಟೆ 9.00ಕ್ಕೆ ಭಂಡಾರ ನಿರ್ಗಮನವಾಗಲಿದೆ.

RELATED ARTICLES
- Advertisment -
Google search engine

Most Popular