Saturday, April 19, 2025
Homeರಾಷ್ಟ್ರೀಯಕೇರಳ ಮಾಜಿ ಸಿಎಂ ಉಮ್ಮನ್‌ ಚಾಂಡಿ ಪುಣ್ಯತಿಥಿ ಪ್ರಯುಕ್ತ ಫೋಟೊ ಪ್ರದರ್ಶನ ಮೇಳ ಉದ್ಘಾಟನೆಗೆ ಸ್ಪೀಕರ್‌...

ಕೇರಳ ಮಾಜಿ ಸಿಎಂ ಉಮ್ಮನ್‌ ಚಾಂಡಿ ಪುಣ್ಯತಿಥಿ ಪ್ರಯುಕ್ತ ಫೋಟೊ ಪ್ರದರ್ಶನ ಮೇಳ ಉದ್ಘಾಟನೆಗೆ ಸ್ಪೀಕರ್‌ ಯು.ಟಿ. ಖಾದರ್‌ ತಿರುವನಂತಪುರಂ ಭೇಟಿ

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿರವರ ಒಂದನೇ ವರ್ಷದ ಪುಣ್ಯತಿಥಿಯ ಸ್ಮರಣಾರ್ಥ ತಿರುವಂತಪುರಂನಲ್ಲಿ ನಡೆಯುವ ಫೋಟೋ ಪ್ರದರ್ಶನ ಮೇಳ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ರವರು ಕೇರಳಕ್ಕೆ ತೆರಳಿದ ಸಂದರ್ಭ ತಿರುವಂತಪುರಂ ವಿಮಾನ ನಿಲ್ದಾಣದಲ್ಲಿ ಉಮ್ಮನ್ ಚಾಂಡಿರವರ ಮಗ, ಶಾಸಕ ಚಾಂಡಿ ಓಮನ್ ರವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular