Friday, May 23, 2025
Homeಅಪಘಾತಉಡುಪಿ ನಗರದ ಹಳೇ ಬಸ್ ನಿಲ್ದಾಣ : ಆವರಣದ ಗೋಡೆ ಕುಸಿದು 3 ವಾಹನ ಸಂಪೂರ್ಣ...

ಉಡುಪಿ ನಗರದ ಹಳೇ ಬಸ್ ನಿಲ್ದಾಣ : ಆವರಣದ ಗೋಡೆ ಕುಸಿದು 3 ವಾಹನ ಸಂಪೂರ್ಣ ಜಖಂ

ಉಡುಪಿ  : ಮೇ 24 ರಂದು ರಾತ್ರಿ  ಸುರಿದ ಬಾರಿ ಮಳೆಗೆ ಉಡುಪಿ ನಗರದ ಹಳೇ  ಬಸ್ ನಿಲ್ದಾಣ ಸಮೀಪದ ಕೃಷ್ಣಾ ಕಾಂಪ್ಲೆಕ್ಸ್  ಶ್ರೀ ನಾಗ ದೇವರ ಸನ್ನಿಧಿಯ ಪಕ್ಕದ 100 ಮೀ ಆವರಣದ ಗೋಡೆ ಕುಸಿದು  (ದ್ವಿಚಕ್ರ)   3 ವಾಹನ ಸಂಪೂರ್ಣ ಜಖಂ ಗೊಂಡಿದೆ.  ಸಾವಿರಾರು ರೂ. ನಷ್ಟ ವಾಗಿದೆ,  ಸಮೀಪದ 2  ಅಂಗಡಿಗೆ ಮಳೆಯ ನೀರು  ನುಗ್ಗಿ ಸ್ವಲ್ಪ ಪ್ರಮಾಣದ  ಹಾನಿಯಾಗಿದೆ . ಇದು ಬೋರ್ಡ್ ಶಾಲೆಯ ಆವರಣದ ಗೋಡೆ ಯಾಗಿದ್ದು  ಈ  ಹಿಂದೆಯೂ ಎರಡು ಬಾರಿ  ಆವರಣ ಗೋಡೆ ಕುಸಿದು ಹಾನಿಯಾಗಿದ್ದು ಇದೂವರೆಗೆ  ಪರಿಹಾರ ದೊರೆತ್ತಿಲ್ಲ, ಈ  ಸಮಸ್ಯೆಗೆ  ಶಾಶ್ವತ ಪರಿಹಾರ ದೊರೆಕಿಸಿ ಕೊಡುವಂತೆ ಕೃಷ್ಣಾ ಕಾಂಪ್ಲೆಕ್ಸ್  ವರ್ತಕ ಸಂಘ ಆಗ್ರಹಿಸಿದೆ. 

RELATED ARTICLES
- Advertisment -
Google search engine

Most Popular