ಉಡುಪಿ ಬಡಗು ಪೇಟೆ ಹಲವು ಅಂಗಡಿಗಳಿಗೆ ನುಗಿದ್ದ ನೆರೆ ನೀರು, ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾ, ಮೂಡ ನಿಡಂಬೂರು ಗರಡಿ , ಸಾರ್ವಜನಿಕ ನಾಗಬನ , ಜಲಾವೃತ, ಬನ್ನಂಜೆ to ನಿಟ್ಟೂರು ಗರಡಿ ಸಂಪೂರ್ಣ ರಸ್ತೆ ಸಂಚಾರ ಅಸ್ತವ್ಯಸ್ತ, ಉಡುಪಿ ಪರಿಸರದಲ್ಲಿ ನಿನ್ನೆ ರಾತ್ರಿ ಇಂದು ಬೆಳ್ಳಿಗೆ ಸುರಿದ ಬಾರಿ ಮಳೆ ಉಡುಪಿ ಸುತ್ತ ಮುತ್ತಾ ಕೃತಕ ನೆರೆ ಹಾವಳಿಯಿಂದ ಜನ ಜೀವನ ಅಸ್ತ ವ್ಯಸ್ತ ಗೊಂಡು ಹಲವು ಅಂಗಡಿಗಳಿಗೆ , ಮನೆಗಳಿಗೆ ನೀರು ನುಗ್ಗಿದೆ . ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಗರ ಸಭಾ ಸದಸ್ಯರುಗಳು, ಅಧಿಕಾರಿಗಳು ಬೇಟಿ ನೀಡಿ ಸಹಕರಿಸಿ. ಉಡುಪಿ ಶ್ರೀ ಶನೀಶ್ವರ ದೇವಸ್ತಾನ ಬನ್ನಂಜೆ 23 ಅಡಿ ಎತ್ತರದ ಏಕ ಶಿಲಾ ವಿಗ್ರಹ
ಸಂಪೂರ್ಣ ನೆರಿಯಿಂದ ಎಲ್ಲಾ ಸಂಪರ್ಕ ಕಡಿತ.