ಬಜರಂಗದಳ ನಗರ ಸಂಯೋಜಕ, ವಿಜೇಶ್ ಅಮೀನ್ ಇವರು ದಿನಾಂಕ 12-03-2025ನೇ ಸೋಮವಾರದಂದು ದೈವಾಧೀನರಾಗಿರುತ್ತಾರೆ. ಆದ್ದರಿಂದ ತಾ. 24-03-2025ನೇ ಸೋಮವಾರ ಪೂರ್ವಾಹ್ನ ಗಂಟೆ 11:30ಕ್ಕೆ ಸರಿಯಾಗಿಮೂಡುಬಿದಿರೆ ಸಮಾಜ ಮಂದಿರದಲ್ಲಿ “ನುಡಿನಮನ”ಕಾರ್ಯಕ್ರಮ ಜರಗಲಿರುವುದು.
ಬಜರಂಗದಳ ನಗರ ಸಂಯೋಜಕ, ವಿಜೇಶ್ ಅಮೀನ್ ಇವರು ದಿನಾಂಕ 12-03-2025ನೇ ಸೋಮವಾರದಂದು ದೈವಾಧೀನರಾಗಿರುತ್ತಾರೆ. ಆದ್ದರಿಂದ ತಾ. 24-03-2025ನೇ ಸೋಮವಾರ ಪೂರ್ವಾಹ್ನ ಗಂಟೆ 11:30ಕ್ಕೆ ಸರಿಯಾಗಿಮೂಡುಬಿದಿರೆ ಸಮಾಜ ಮಂದಿರದಲ್ಲಿ “ನುಡಿನಮನ”ಕಾರ್ಯಕ್ರಮ ಜರಗಲಿರುವುದು.