ಉಡುಪಿ:ಉಡುಪಿ ಕಾಡಬೆಟ್ಟಿನ ಬಿ ಜೆ ಪಿ ಮುಂಖಂಡ ದಿ . ಸೋಮಶೇಖರ್ ಭಟ್ ರವರ ಮೆನೆಗೆ ಕೇಂದ್ರ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಭೇಟಿ ನೀಡಿ ದಿ . ಸೋಮಶೇಖರ್ ಭಟ್ ರವರ ಧರ್ಮ ಪತ್ನಿ ಶಾರದಾ ಭಟ್ ಹಾಗೂ ಮನೆಯವರ ಯೋಗ ಕ್ಷೇಮ ವಿಚಾರಿಸಿದರು. ಮಾಜಿ ನಗರ ಸಭಾ ಅಧ್ಯಕ್ಷರಾದ ಗುಜ್ಜಾಡಿ ಪ್ರಭಾಕರ್ ನಾಯಕ್ , ಉಡುಪಿ ನಗರ ಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ನಗರ ಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಶ್ಯಾಮಲಾ ಕುಂದರ್ , ಬಿಜೆಪಿ ಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್, ಮಾಜಿ ಶಾಸಕ ಲಾಲಾಜಿ ಮೆಂಡನ್, ವಿಶ್ವನಾಥ್ ಭಟ್ , ಸಂಘದ ಕಾರ್ಯ ಕರ್ತರು , ಉಪಸ್ಥರಿದ್ದರು.
ಕೇಂದ್ರ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಭೇಟಿ
RELATED ARTICLES