Uncategorizedಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ 56ನೇ ದಿನದ ನಡೆ ಮಹಾರಾಷ್ಟ, ಶಿರಿಡಿ ಶ್ರೀ ಕಂಡೋಬಾ ಮಂದಿರಕ್ಕೆ ಭೇಟಿBy TNVOffice - July 29, 2025043FacebookTwitterPinterestWhatsApp ಕಟಪಾಡಿ: ರಾಷ್ಟ-ಧರ್ಮ ಹಾಗೂ ಯೋಧರು ಅವರ ಕುಟುಂಬದ ರಕ್ಷಣೆ ಹಿಂದೂಗಳ ಒಗ್ಗಟ್ಟು ಹಾಗೂ ಹಿಂದೂಗಳ ರಕ್ಷಣೆಯೊಂದಿಗೆ ಶ್ರೀ ಕೃಷ್ಣ ಜನ್ಮ ಭೂಮಿಯ ಮುಕ್ತಿಗಾಗಿ ಗುರೂಜಿಯವರ ಮಹಾ ಸಂಕಲ್ಪ ಸತ್ಯ – ಧರ್ಮದ ನಾಡಿನಲ್ಲಿ ಜ್ಞಾನದ ನಡೆ 56ನೇ ದಿನದ ನಡೆ ಮಹಾರಾಷ್ಟ, ಶಿರಿಡಿ ಶ್ರೀ ಕಂಡೋಬಾ ಮಂದಿರಕ್ಕೆ ಭೇಟಿ ನೀಡಿದರು.