ಬಂದಾರು : ಸುರಿದ ಭಾರಿ ಮಳೆ, ರಭಸವಾಗಿ ಬೀಸಿದ ಗಾಳಿಗೆ ಬಂದಾರು ಗ್ರಾಮ ಪೆರ್ಲ ಬೈಪಾಡಿ ವಾರ್ಡ್ ಬನದ ಮಜಲು ನಿವಾಸಿ ವಿಮಲಾ ಕೃಷ್ಣಪ್ಪ ಇವರ ಮನೆಯ ಮೆಲ್ಚಾವಣಿ ಸಿಮೆಂಟ್ ಶೀಟ್ ಹಾಗೂ ಹಂಚುಗಳು ನಜ್ಜುಗುಜ್ಜಾಗಿ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದಿದೆ.

ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪಂಚಾಯತ್ ಸಿಬ್ಬಂದಿ ಪ್ರವೀಣ್ ಭೇಟಿ ನೀಡಿದರು.

