ಶ್ರೀ ವೆಂಕಟರಮಣಸ್ವಾಮಿಕಾಲೇಜು, ಬಂಟ್ವಾಳ : ಎನ್.‌ ಎಸ್. ಎಸ್‌ ರಾಷ್ಟ್ರೀಯ ಭಾವ್ಯೆಕ್ಯ ಶಿಬಿರದಲ್ಲಿ ಪ್ರಥಮ ಬಹುಮಾನ

0
11

ಬಂಟ್ವಾಳ : ಮೈಸೂರಿನಲ್ಲಿ ನಡೆದ2025-26ನೇ ಸಾಲಿನ ರಾಷ್ಟ್ರ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾಲಯತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿಅಮಿತ್ ಪ್ರಭುರವರು ಸಮೂಹ ನೃತ್ಯ ಹಾಗೂ ಸಮೂಹ ಗೀತಗಾಯನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಶ್ವವಿದ್ಯಾಲಯ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು,ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಹಾಗೂ ಎಲ್ಲಾ ಬೋಧಕವರ್ಗದವರು ಅಭಿನಂದಸಿದರು.

LEAVE A REPLY

Please enter your comment!
Please enter your name here