ಸಜೀಪ ಮಾಗಣೆ ಮಲರಾಯ ಬೈಲು: ಸಾನಿಧ್ಯ ಕಲಶ ಅಭಿಷೇಕ

0
60

ಸಜೀಪ ಮಾಗಣೆ ಮಲರಾಯ ಬೈಲು ಶ್ರೀ ಮಲರಾಯ ಹಾಗೂ ಮಹಿಶಂದಾಯ ದೈವಸ್ಥಾನ ಸಜೀಪ ನಡು ಗುರುವಾರದಂದು ಸಾನಿಧ್ಯ ಕಲಶ ಅಭಿಷೇಕ ಹೋಮ ಹಾಗೂ ಪರ್ವ ಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

LEAVE A REPLY

Please enter your comment!
Please enter your name here