ಉಡುಪಿ ; ಲಕ್ಷ್ಮೀ ಗುರುರಾಜ್ ಎನ್ . ಎನ್ . ಯು ( ರಿ ) ಮತ್ತು ಸಾವಿತ್ರಿ ನಾಟ್ಯ ಶಾಲಾ ( ರಿ ) ಜಂಟಿ ಯಾಗಿ ನೆಡೆಸಿದ ಪಾಕ್ಷಿಕ ನೃತ್ಯ ಸರಣಿ – ನೃತ್ಯ ದೀಪಿಕಾ 10 ನೇ ಕಾರ್ಯಕ್ರಮ ಜು 13 ರಂದು ಕನ್ನರ್ಪಾಡಿ – ಸ್ಥವಿಷ್ಠ ಸಭಾಂಗಣ ಜರಗಿತು . ಮುಖ್ಯ ಅತಿಥಿಯಾದ ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಷನ್ (ರಿ ) ಉಡುಪಿ ಇದರ ಅಧ್ಯಕ್ಷರಾದ ಕೆ ರಂಜನ್ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು , ವಿದುಷಿ ಕು. ಅರ್ಪಿತಾ ಹೆಗೆಡೆ ಭರತ್ಯನಾಟ್ಯ ನಡೆಸಿಕೊಟ್ಟರು. ವೇದಿಕೆಯಲ್ಲಿ ಗುರುಗಳಾದ ವಿದುಷಿ ಲಕ್ಷ್ಮೀ ಗುರುರಾಜ್ ಹಾಗೂ ವಿದುಷಿ ಶ್ರೀ ವಿದ್ಯಾ ಸಂದೇಶ್ , ಪದಾಧಿಕಾರಿಗಳು ಉಪಸ್ಥಿತರಿದ್ದರು.