ಉಡುಪಿ : ತೆಂಕಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಗರ ಭಜನೆ

0
14

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ  ತೆಂಕಪೇಟೆ ಉಡುಪಿ, 125 ವರ್ಷದ ಭಜನಾ ಸಪ್ತಾಹ  ಅಂಗವಾಗಿ  ಬುಧವಾರ ನಗರ ಭಜನೆ ಜರಗಿತು. ದೇವಾಲಯದಿಂದ ಹೊರಟು ನಗರದ ಮುಖ್ಯ ರಸ್ತೆಯಾದ  ಹಳೇ ಡಯಾನ ಸರ್ಕಲ್ , ಕೆ ಎಮ್  ಮಾರ್ಗ , ತ್ರಿವೇಣಿ ಸರ್ಕಲ್, ಸಿಟಿ ಬಸ್ ಸ್ಟಾಂಡ್, ಶ್ರೀ  ಶಂಕರ ನಾರಾಯಣ ದೇವಸ್ಥಾನದಲ್ಲಿ  ಭಜನೆ ಮಾಡಿ, ಬಡಗುಬೆಟ್ಟು , ರಥಬೀದಿಯಾಗಿ ದೇವಳವನ್ನು ತಲುಪಿತು.  

ಭಜನಾ ಮಂಡಳಿಯ  ಅಧ್ಯಕ್ಷ  ಮಟ್ಟಾರ್  ಸತೀಶ್ ಕಿಣಿ, ಭಾಸ್ಕರ್  ಶೆಣೈ, ಅರವಿಂದ  ಭಟ್, ಸತೀಶ್  ನಾಯಕ್,  ಪ್ರಭಾಕರ್ ಭಟ್, ಜಿ ಎಸ್ ಬಿ  ಯುವಕ ಮಂಡಳಿ ಸದಸ್ಯರು ಉಪಸ್ಥರಿದ್ದರು.  

LEAVE A REPLY

Please enter your comment!
Please enter your name here