ಶ್ರೀ ಮಹಾವೀರ ಪದವಿ ಪೂರ್ವಕಾಲೇಜಿನಎನ್ಎಸ್ಎಸ್ನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವುಜವಾಹರಲಾಲ್ ನೆಹರು ಪ್ರೌಢಶಾಲೆ ಶಿರ್ತಾಡಿಯಲ್ಲಿ ನಡೆಯಿತು.ಈ ಕಾರ್ಯಕ್ರಮದ ಸಮಾರೋಪ ಭಾಷಣವನ್ನುಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ಜವಾಹರ್ ವಿದ್ಯಾ ಸಂಘದಅಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ನೆರವೇರಿಸಿ ಮಕ್ಕಳಿಗೆ ಜೀವನ ಮೌಲ್ಯ ಹಾಗೂ ಉತ್ತಮಜೀವನ ನಿರ್ವಹಣೆಗೆ ಸಹಾಯಕವಾಗುವ ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಲೆ. ವಿಜಯ ಲಕ್ಷಿ÷್ಮ ಕೆ.ಮಾರ್ಲಾಅಧ್ಯಕ್ಷಯ ಭಾಷಣ ಮಾಡಿ, ವಿದ್ಯಾರ್ಥಿಗಳು ಹಾದಿ ತಪುö್ಪವಕಾರಣ ಹಾಗೂ ಅದರಿಂದತಮ್ಮನ್ನು ರಕ್ಷಿಸಿಕೊಳ್ಳುವ ಪರಿಯ ಬಗ್ಗೆ ತಿಳಿಸಿದರು.ಮುಖ್ಯ ಅತಿಥಿಗಳಾದ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಎಸ್.ಎಮ್.ಸಿ.ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ.ರಾಧಾಕೃಷ್ಣ, ಜವಾಹರ್ ವಿದ್ಯಾ ಸಂಘದ ಸದಸ್ಯರಾದ ಸುಧಾಕರ ಉಪಸ್ಥಿತರಿದ್ದು.ವಾಣಿಜ್ಯಶಾಸ್ತçಉಪನ್ಯಾಸಕಿಚಿತ್ರಲೇಖಾ ಸಾಗತಿಸಿ, ಎನ್ಎಸ್ಎಸ್ಯೋಜನಾಧಿಕಾರಿ ರಶ್ಮಿತಾ ವಂದಿಸಿ, ರಾಜ್ಯಶಾಸ್ತçದಉಪನ್ಯಾಸಕಿ ಪೂರ್ಣಿಮಾಕಾರ್ಯಕ್ರಮ ನಿರೂಪಿಸಿದರು.