ಅ.25: ಲೇಖಕಿ ಲಲಿತಾ ರೈ ಹಾಗೂ ಭಾಗವತರಾದ ದಿನೇಶ್ ಮ್ಮಣ್ಣಾಯ ಅವರಿಗೆ ನುಡಿ ನಮನ

0
44

ಮಂಗಳೂರು :  ಇತ್ತೀಚೆಗೆ ನಮ್ಮನ್ನಗಲಿದ   ಸ್ವಾತಂತ್ರ್ಯ ಪೂರ್ವ ಕಾಲದ ಹಿರಿಯ ಲೇಖಕಿ ಲಲಿತಾ ರೈ ಹಾಗೂ ಹಿರಿಯ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರಿಗೆ ಶೃದ್ಧಾಂಜಲಿ ಸಲ್ಲಿಸುವ ಹಾಗೂ ನುಡಿ ನಮನ ಅರ್ಪಿಸುವ  ಸಭೆಯು ಅ.25 (ಶನಿವಾರ) ರಂದು ಸಂಜೆ 4.00 ಗಂಟೆಗೆ ಮಂಗಳೂರು ಉರ್ವಾಸ್ಟೋರ್ ನಲ್ಲಿರುವ ತುಳು ಅಕಾಡೆಮಿಯ ತುಳು ಭವನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here