ಅ.25: ಲೇಖಕಿ ಲಲಿತಾ ರೈ ಹಾಗೂ ಭಾಗವತರಾದ ದಿನೇಶ್ ಮ್ಮಣ್ಣಾಯ ಅವರಿಗೆ ನುಡಿ ನಮನ

1
197

ಮಂಗಳೂರು :  ಇತ್ತೀಚೆಗೆ ನಮ್ಮನ್ನಗಲಿದ   ಸ್ವಾತಂತ್ರ್ಯ ಪೂರ್ವ ಕಾಲದ ಹಿರಿಯ ಲೇಖಕಿ ಲಲಿತಾ ರೈ ಹಾಗೂ ಹಿರಿಯ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರಿಗೆ ಶೃದ್ಧಾಂಜಲಿ ಸಲ್ಲಿಸುವ ಹಾಗೂ ನುಡಿ ನಮನ ಅರ್ಪಿಸುವ  ಸಭೆಯು ಅ.25 (ಶನಿವಾರ) ರಂದು ಸಂಜೆ 4.00 ಗಂಟೆಗೆ ಮಂಗಳೂರು ಉರ್ವಾಸ್ಟೋರ್ ನಲ್ಲಿರುವ ತುಳು ಅಕಾಡೆಮಿಯ ತುಳು ಭವನದಲ್ಲಿ ನಡೆಯಲಿದೆ.

1 COMMENT

  1. ಲಲಿತಾ ರೈ ಮತ್ತು ದಿನೇಶ್ ಅಮ್ಮಣ್ಣಾಯ ರವರ ನಿಧನ.ತುಂಬಲಾರದ ನಿಧನ.ದೇವರು‌ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🪔🪔💮🌼🌻🌻🪷🌸🥀🙏🙏🙏🙏🙏🙏 ಬೆಂಗಳೂರು

LEAVE A REPLY

Please enter your comment!
Please enter your name here