ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ದಿಗ್ವಿಜಯ ಮಹೋತ್ಸವದ ಮೆರವಣಿಗೆಯಲ್ಲಿ ಕಾಣಿಸಿಕೊಂಡ ವಿಠಲ -ತುಕಾರಾಮರ ಆಕರ್ಷಕ ಟ್ಯಾಬ್ಲೋ

0
84

ಉಡುಪಿ ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ 100 ದಿನಗಳ ಅಖಂಡ ಭಜನಾ ಮಹೋತ್ಸವದ ಸಂದರ್ಭದಲ್ಲಿ ದಿನಾಂಕ 26-10-2025ರಂದು ಜರುಗಿದ ಶ್ರೀ ಕಾಶಿ ಮಠಾಧಿಪತಿ ಶ್ರಿ ಶ್ರೀ ಸಂಯಮೇಂದ್ರ ತೀರ್ಥ ಸ್ವಾಮೀಜಿಯವರ ವಿಶ್ವಾವಸು ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತದ ಅಂಗವಾಗಿ ನಡೆಯುತ್ತಿರುವ ದಿಗ್ವಿಜಯ ಮಹೋತ್ಸವದ ಮೆರವಣಿಗೆಯಲ್ಲಿ ಕಾಣಿಸಿಕೊಂಡ ವಿಠಲ -ತುಕಾರಾಮರ ಆಕರ್ಷಕ ಟ್ಯಾಬ್ಲೋ ಭಕ್ತರ ಗಮನ ಸೆಳೆಯಿತು. ಸಂತ ತುಕಾರಾಮ ಪಾತ್ರಧಾರಿಯಾಗಿ ಎಂ.ಆರ್. ಪೈ ಅಂಬಾಗಿಲು ಹಾಗೂ ವಿಠಲನ ಪಾತ್ರಧಾರಿಯಾಗಿ ಶಿವಾನಂದ ಪ್ರಭು ಗುರುಪುರ ಮಂಗಳೂರು ಇವರು ಭಾಗವಹಿಸಿದ್ದರು. ಕಲಾವಿದರನ್ನು ಗೌರವಿಸಿ ಪ್ರಸಾದ ನೀಡಿ ಹರಿಸಿದರು.

LEAVE A REPLY

Please enter your comment!
Please enter your name here