ಮೂಡುಬಿದಿರೆ ಗಣೇಶೋತ್ಸವದಲ್ಲಿ ಜೈ ಭೀಮ್ ಯುವ ಸೇನೆಯ ಸ್ತಬ್ಧ ಚಿತ್ರ

0
168

ವರದಿ ರಾಯಿ ರಾಜಕುಮಾರ

ಮೂಡುಬಿದಿರೆ: ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆಯಿಂದ ಮೂಡುಬಿದಿರೆಯ 62 ನೇ ಗಣೇಶೋತ್ಸವದಲ್ಲಿ ಸ್ತಬ್ಧ ಚಿತ್ರ. ಭೀಮಾ ತೀರದ ಕೋರೆಗಾವ್ ಗೆ ಸಂಬಂಧಿಸಿದ ಸ್ತಬ್ಧ ಚಿತ್ರವಾಗಿದ್ದು ಸಮಿತಿಯ ಅಧ್ಯಕ್ಷ, ಸಂಸ್ಥಾಪಕ ವರ್ತುರ್ ಮಂಜುನಾಥ ಹಾಗೂ ಇತರರು ಇದಕ್ಕಾಗಿ ಶ್ರಮಿಸಿದ್ದರು.

LEAVE A REPLY

Please enter your comment!
Please enter your name here