ಬೆಳ್ತಂಗಡಿ: ಶಾಸಕರಾದ ಹರೀಶ್ ಪೂಂಜ ಅವರಿಂದ ಅಡಿಕೆ ಮರ ಹತ್ತುವ ಯಂತ್ರ ವಿತರಣೆ

0
24

2025-2026ನೇ ಸಾಲಿನ ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM) ಯೋಜನೆಯಡಿ ತೋಟಗಾರಿಕೆ ಇಲಾಖೆ ಬೆಳ್ತಂಗಡಿ ವತಿಯಿಂದ ವಿವಿಧ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷತೆ ಹಾಗೂ ರೂ.75000 ಸಹಾಯಧನದಲ್ಲಿ ತಾಲೂಕಿನ 56 ಜನ ಅರ್ಹ ಫಲಾನುಭವಿಗಳಿಗೆ ಮೆನೆಬ್ಸ್ ಇಂಜಿನಿಯರಿಂಗ್ ಸಲ್ಯೂಷನ್ಸ್ ಶಿವಮೊಗ್ಗ ಕಂಪೆನಿಯವರು ತಯಾರಿಸಿದ ಅಡಿಕೆ ಮರ ಹತ್ತುವ ಯಂತ್ರವನ್ನು ಶಾಸಕರಾದ ಹರೀಶ್ ಪೂಂಜರವರು ವಿತರಿಸಿದರು.

LEAVE A REPLY

Please enter your comment!
Please enter your name here