ಕರ್ನಾಟಕ ಸರಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರಿಗೆ ಹುಟ್ಟು ಹಬ್ಬದ ಸಲುವಾಗಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕರಾದ ವಿಶ್ವನಾಥ್ ಶೆಣೈ , ಉಧ್ಯಮಿ ಪ್ರಶಾಂತ್ ಕಾಮತ್ , ಶ್ರೀ ಆಂಜನೇಯ ದೇವಸ್ಥಾನ ಆಗುಂಬೆ ಧರ್ಮದರ್ಶಿ ಎಂ ಶ್ರೀನಿವಾಸ ಮೂರ್ತಿ , ಅಜಿತ್ ಶೆಣೈ ಉದ್ಯಾವರ

