Uncategorizedಚಾರ್ಮಾಡಿ : “ಶ್ರೀ ಕೃಷ್ಣ ಭಜನಾ ಮಂದಿರ” ಲೋಕಾರ್ಪಣೆ ಕಾರ್ಯಕ್ರಮBy TNVOffice - December 15, 2025055FacebookTwitterPinterestWhatsApp ಚಾರ್ಮಾಡಿ, ತೋಟತ್ತಾಡಿ ಗ್ರಾಮದ ಗಾಂಧಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ “ಶ್ರೀ ಕೃಷ್ಣ ಭಜನಾ ಮಂದಿರ” ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಭಾಗವಹಿಸಿದರು.