ಉಳೆಪಾಡಿ ಪಡ್ಡಣಗುತ್ತು ಚಿತ್ತರಂಜನ್ ಶೆಟ್ಟಿ ನಿಧನ

0
176

ಉಳೆಪಾಡಿ ಉಮಾಮಹೇಶ್ವರೀ ದೇವಳದಲ್ಲಿ 50 ವರ್ಷಗಳ ಕಾಲ ಆಡಳಿತವನ್ನು ನಡೆಸಿ ಕ್ಷೇತ್ರದ ದೇವಳದ ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ಉಳೆಪಾಡಿ ಪಡ್ಡಣಗುತ್ತು ಚಿತ್ತರಂಜನ್ ಶೆಟ್ಟಿ (83) ವಿಧಿವಶರಾಗಿದ್ದಾರೆ.

ವಿಜಯ ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಕೃಷಿ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದರು. ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಎರಡು ಹೆಣ್ಣು ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here