ತೆಳ್ಳಾರು ಬೆದ್ರಪಲ್ಕೆ ಸ್ವರ್ಣನದಿ ತೀರದಲ್ಲಿ ಗೋವಿನ ರುಂಡ ಪತ್ತೆ

0
78

ಕಾರ್ಕಳ: ತೆಳ್ಳಾರು ಬೆದ್ರಪಲ್ಕೆ ಸ್ವರ್ಣನದಿ ತೀರದಲ್ಲಿ ಗೋವಿನ ರುಂಡ ಪತ್ತೆಯಾಗಿದೆ.ಈ ರೀತಿಯ ಹಿಂದುಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದರು ಸರ್ಕಾರದ ಅಕ್ರಮ ಗೋಸಾಗಟ ತಡೆಯುವಲ್ಲಿ ವಿಫಲವಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here