ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಪದ್ಮನಾಭ ಪೂಜಾರಿರವರ ಅನಾರೋಗ್ಯದ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ಅಡಿಯಲ್ಲಿ 20 ಸಾವಿರ ರೂಪಾಯಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್, ಶ್ರೀ ರಾಮ ಮಂದಿರ ಸುದೆಕರು ಅಧ್ಯಕ್ಸ ಜಗದೀಶ ,ಬಾಳ್ತಿಲಾ ಒಕ್ಕೂಟದ ಅಧ್ಯಕ್ಷರ ಉಮಾವತಿ ಪುರ್ಲಿ
ಪಾಡಿ, ಸೇವ ಪ್ರತಿನಿಧಿ ವಿದ್ಯಾ, ಒಕ್ಕೂಟದ ಪದಾಧಿಕಾರಿಗಳಾದ ನೇತ್ರಾವತಿ, ವಿಮಲಾ ಹಾಗೂ ಸ್ಥಳೀಯರಾದ ನವೀನ ಸುಧೆಕಾರು ರಕ್ಷಿತ್ ಉಪಸ್ಥಿತರಿದ್ದರು.