ಮಾಜಿ ಸಚಿವ ಎ. ಮಂಜು ಅವರಿಂದ ಬಾಲಕೃಷ್ಣ ನಾಯಕ್ ಅವರಿಗೆ ಸಹಾಯಹಸ್ತ

0
72

ಮೂಡುಬಿದಿರೆ: ವಿಕಲಚೇತನ ಲೇಖಕ ಸಮಾಜ ಸೇವಕರಾದ ಎಂ ಬಾಲಕೃಷ್ಣ ನಾಯಕ್ ರ ಆರೋಗ್ಯದ ವೆಚ್ಚಕ್ಕಾಗಿ ಹಾಸನದ ಅರಕಲಗೂಡು ಕ್ಷೇತ್ರದ ಶಾಸಕ, ಮಾಜಿ ಸಚಿವರಾದ ಎ. ಮಂಜು ಹತ್ತು ಸಾವಿರ ರೂಪಾಯಿ ಕೊಡುಗೆ ನೀಡಿ ಮಾನವೀಯತೆ ಮರೆದಿದ್ದಾರೆ.

LEAVE A REPLY

Please enter your comment!
Please enter your name here