ಸ್ವರಾಜ್ಯ 75 ತಂಡದ 36ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮದಲ್ಲಿ ಸವ೯ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕನಾ೯ಟಕ ಹಸ್ತ ಚಿತ್ರ ಫೌಂಡೇಶನ್ (ರಿ) ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ, ಕಾಯ೯ಕ್ರಮ ನಮ್ಮೊಂದಿಗೆ (“ಸ್ವರಾಜ್ಯ ೭೫ ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.
ಕಾಯ೯ಕ್ರಮದ ಮೊದಲಿಗೆ ರಾಷ್ಟ್ರ ಧ್ವಜಕ್ಕೆ ಪುಷ್ಪಾಚ೯ನೆಯನ್ನು ಮಾಡಿ ಅಶೋಕ್ ಕಾಮತ್, ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಗಣ್ಯರು ಪುಷ್ಪಾರ್ಚನೆ ಗೈದರು ಕಾಯ೯ಕ್ರಮದಲ್ಲಿ ಪುನೀತ್ ಮುಂಡ್ಕೂರು ನಾಮಫಲಕ ಅನಾವರಣ ಮಾಡಿದರು.
ಗಣ್ಯರಾಗಿ ಶ್ವೇತ ಉಲ್ಲಾಸ್ ಹೊಳ್ಳ, ಮಹೀಮಾ ಭಂಡಾರಿ,ಮಿಥುಲ್, ವಿವೇಕ್ ಆರ್ ಪ್ರಭು,ದೇವಿಕಾ ದಿನೇಶ್ ಪ್ರಭು, ಶ್ರೀ ವಿಚಾರ ಹಂಚಿಕೊಂಡರು. ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ಸುಜೀತ್ ಶೆಟ್ಟಿ ಹಿಲಿಯಾಣ ವಹಿಸಿದ್ದರು.
ಕಾಯ೯ಕ್ರಮದಲ್ಲಿ ದಿನೇಶ್ ಪ್ರಭು, ಚಂದನ್ ಗೌಡ , ವಿದ್ಯಾರ್ಥಿ ಶಕ್ತಿ ಘಟಕದ ವಿಧ್ಯಾಥಿ೯ಗಳು, ಕುಟುಂಬಸ್ಥರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ವಿಚಾರವನ್ನು ಕಾಯ೯ಕ್ರಮ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು.ನಿರೂಪಣೆಯನ್ನು ಕುಮಾರಿ ಅಕ್ಷತಾ ಗಿರೀಶ್ ಐತಾಳ್ , ಧನ್ಯವಾದವನ್ನು ನಡೆಸಿದರು.

