ಐಕಳಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆಯ ಸುವರ್ಣ ಸಂಭ್ರಮಕ್ಕೆ ಸಚಿವರುಗಳಾದ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ , ಸಂತೋಷ್ ಲಾಡ್ ಮತ್ತು ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರಿಗೆ ಆಮಂತ್ರಣ ಪತ್ರಿಕೆ ನೀಡಿ , ಕಂಬಳೋತ್ಸವದಲ್ಲಿ ಭಾಗವಹಿಸುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಐಕಳಬಾವ ಕಂಬಳ ಸಮಿತಿ ಬೆಂಗಳೂರು ಇದರ ಸಂಚಾಲಕರಾದ ಮೋಹಿತ್ ಕುಮಾರ್ ಐಕಳ ಉಪಸ್ಥಿತರಿದ್ದರು.
Home Uncategorized ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆಯ ಸುವರ್ಣ ಸಂಭ್ರಮ : ಸಚಿವರು ಹಾಗೂ ಅಡ್ವಕೇಟ್ ಜನರಲ್ಗೆ ಕಂಬಳೋತ್ಸವಕ್ಕೆ...

