ಬೆಳ್ತಂಗಡಿ: ಗುರುವಾಯನಕೆರೆ-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಪಡಂಗಡಿ ಗ್ರಾಮದ ಅಚ್ಚಿನ್ ನಿಂದ ಪೆರ್ಣಮಂಜ ತನಕ ಮಳೆಗೆ ನಿರ್ಮಾಣವಾಗಿದ್ದ ಗುಂಡಿಗಳನ್ನು ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ಮುಚ್ಚಿದರು.
ಹೆದ್ದಾರಿ ಗುಂಡಿಗಳನ್ನು ಸರಿ ಮಾಡಲು ಕಾಂಕ್ರೀಟ್ ಜಲ್ಲಿ ಮಿಕ್ಸನ್ನು ಸಾನಿದ್ಯ ರೆಡಿ ಮಿಕ್ಸ್ ಪೆರ್ಣಮಂಜ ಇವರು ನೀಡಿದರು. ಈ ಸಂದರ್ಭದಲ್ಲಿ ರೀಚಾರ್ಡ್ ಗೋವಿಯಸ್, ಅಹಮದ್ ಭಾವ, ಚಂದ್ರಕಾಂತ್ ಜೈನ್, ಸುರೇಶ್ ಮಣಿಕಂಠ ಹಾಗೂ ಮತ್ತಿತರರು ಸಹಕಾರ ನೀಡಿದರು.