ಮೈಸೂರು: ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗ, ಮೈಸೂರು ಇವರಿಂದ ನೀಡಲಾಗುವ 2025ನೇ ಸಾಲಿನ ಹೊಯ್ಸಳ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
2025ರ ಹೊಯ್ಸಳ ಪ್ರಶಸ್ತಿ ಪುರಸ್ಕೃತರು :
*ಡಾ. ನಾಗರಾಜ ವಿ. ಭೈರಿ – ಸುಗಮ ಸಂಗೀತ ಮತ್ತು ಸಮಾಜಸೇವೆ
*ಡಾ. ಎನ್. ಎಸ್. ರಂಗರಾಜು – ಇತಿಹಾಸ
*ಡಾ. ಬಿ. ಗುರುಬಸವರಾಜು – ಆಯುರ್ವೇದ
*ಡಾ. ಮಂಜಪ್ಪಶೆಟ್ಟಿ ಮಸಗಲಿ – ಜಾನಪದ ಮತ್ತು ಮುಕ್ತಕ
*ಡಾ. ವಾಮನ್ರಾವ್ ಬೇಕಲ್ – ಗಡಿನಾಡ ಕನ್ನಡ ಸೇವೆ
* ಡಿ. ತಿಪ್ಪಣ್ಣ – ಹವ್ಯಾಸಿ ರಂಗಭೂಮಿ
*ಜಿ. ಎಸ್. ಅಶೋಕ್ ಕುಮಾರ್ – ಸಹಕಾರ
*ಬಿ. ರಮೇಶ್ – ಸಾಹಿತ್ಯ ಮತ್ತು ಕಲಾಪೋಷಣೆ
*ಅರಸಿ ಕುಮಾರ್ – ಛಾಯಾಚಿತ್ರಗ್ರಹಣ
*ಡಾ. ಮಾಲತಿ ಕೆ. ಕುಮಾರ್ – ವೈದ್ಯಕೀಯ
*ಡಾ. ಗೀತಾನಾವಲ್ – ಸಾಹಿತ್ಯ ಮತ್ತು ಅನುವಾದ
*ಡಾ. ಅನುಪಮಾ – ಸಂಸ್ಕೃತ ಮತ್ತು ವೇದ
*ಪ್ರೊ. ಎಚ್. ಎಸ್. ಉಮಾದೇವಿ – ಗ್ರಂಥಾಲಯ ವಿಜ್ಞಾನ
*ಜ್ಯೋತಿಗುರುಪ್ರಸಾದ್ – ಸಾಹಿತ್ಯ ಮತ್ತು ಶಿಕ್ಷಣ
*ವಿದುಷಿ ಪಲ್ಲವಿ ರಾಘವೇಂದ್ರ – ಭರತನಾಟ್ಯ

