ಜೋಕಟ್ಟೆ ಪ್ರದೇಶದಲ್ಲಿ ಎಂ ಆರ್ ಪಿ ಎಲ್ ನಿಂದ ಹಸಿರು ವಲಯ ನಿರ್ಮಾಣ

0
39


ವರದಿ ರಾಯಿ ರಾಜ ಕುಮಾರ
ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಪ್ರದೇಶದಲ್ಲಿ ಸುಮಾರು 27 ಎಕರೆ ಜಾಗದಲ್ಲಿ ಎಂ ಆರ್ ಪಿ ಎಲ್ ರವರಿಂದ ಹಸಿರು ವಲಯ, ಗ್ರೀನ್ ಬೆಲ್ಟ್ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ನವೆಂಬರ್ 12ರಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಎಲ್ಲ ವಿಷಯಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರುಗಳಾದ ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು, ಎಂ ಆರ್ ಪಿ ಎಲ್ ನ ಅಧಿಕಾರಿಗಳು, ಸ್ಥಳೀಯ ಮುಖಂಡರುಗಳು ಹಾಜರಿದ್ದು ಪ್ರಗತಿಯ ಪೂರ್ಣ ಚಿತ್ರಣವನ್ನು ಒದಗಿಸಿದರು.

LEAVE A REPLY

Please enter your comment!
Please enter your name here