ವರದಿ ರಾಯಿ ರಾಜ ಕುಮಾರ
ಮಂಗಳೂರು ಪುರಭವನದಲ್ಲಿ ನವೆಂಬರ್ 20 ರಂದು ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಓಂಕಾರ ನಾಟಕ ಪ್ರದರ್ಶನಗೊಳ್ಳಲಿದೆ. ಇದೊಂದು ಭಕ್ತಿ ಪ್ರಧಾನವಾದ ತುಳು ಹಾಸ್ಯಮಯ ನಾಟಕವಾಗಿದೆ. ಮೂಡುಬಿದರೆಯ ಹೆಚ್ಚಿನ ಕಲಾವಿದರು ಈ ನಾಟಕದಲ್ಲಿ ಭಾಗವಹಿಸಲಿದ್ದಾರೆ. ಅಯ್ಯಪ್ಪ ಸ್ವಾಮಿಯ ಕಾರಣಿಕದ ಕಥೆಯನ್ನು ಹೊಂದಿರುವ ಈ ನಾಟಕ ಬೆದ್ರ ಪಿಂಗಾರ ಕಲಾವಿದರ ಕೊಡುಗೆಯಾಗಿದೆ.
.

