ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ – ಗೋಪಾಲಕೃಷ್ಣ ಪೈ ನಿಧನ

0
19

ಉಡುಪಿ : ತೆಂಕಪೇಟೆ ವಾದಿರಾಜ ರಸ್ತೆಯ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಗೋಪಾಲಕೃಷ್ಣ ಪೈ 82 ವರ್ಷ , ಬೆಂಗಳೂರಿನ ಮಗನ ಸ್ವಗೃಹದಲ್ಲಿ ಜ . 24 ರಂದು  ನಿಧನ ಹೊಂದಿದ್ದಾರೆ.

 ಶ್ರೀ ಲಕ್ಷ್ಮೀ ವೆಂಕಟೇಶ್ ದೇವಳದಲಿ ಸಕ್ರೀಯ ಸದಸ್ಯರಾಗಿ ಜಿ ಎಸ್ ಬಿ  ಯುವಕ ಮಂಡಳಿ,ಶ್ರೀ ಲಕ್ಷ್ಮೀ ವೆಂಕಟೇಶ  ಸೇವಾದಳದ ಮೂಲಕ  ಧಾರ್ಮಿಕ,ಸಮಾಜಿಕ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೃತರು ಇಬ್ಬರು  ಪುತ್ರನ್ನು ಹಾಗೂ ಬಂಧು ಮಿತ್ರರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here