ಸಜೀಪ ನಡು ಶ್ರೀ ಕ್ಷೇತ್ರ: ನವಗ್ರಹ ಸಹಿತ ಶನೀಶ್ವರ ಶಾಂತಿ ಹೋಮ

0
28

ಸಜೀಪ ನಡು: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಶ್ರೀ ಕ್ಷೇತ್ರದಲ್ಲಿ ನವಗ್ರಹ ಸಹಿತ ಶನೀಶ್ವರ ಶಾಂತಿ ಹೋಮ ಸ ಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಶನಿವಾರದಂದು ಜರಗಿತ್ತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳoಜ ವೆಂಕಟೇಶ್ವರ ಭಟ್ ಅರ್ಚಕ ಗಣಪತಿ ಮಹಾಬಲೇಶ್ವರ ಭಟ್ ಶುಭ ಸ ಶೆಟ್ಟಿ ಕಿಶನ್ ಸೇನ ವ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here