Uncategorizedಶಿವ ಸಂಜೀವಿನಿ ಸುರಗಿರಿ ವತಿಯಿಂದ ಅನಾರೋಗ್ಯ ಚಿಕಿತ್ಸೆಗೆ ಸಹಾಯಧನBy TNVOffice - January 2, 2026021FacebookTwitterPinterestWhatsApp ಪಕ್ಷಿಕೆರೆ : ಶಿವ ಸಂಜೀವಿನಿ ಸುರಗಿರಿ ವತಿಯಿಂದ ಬಲವಿನಗುಡ್ಡೆ ತಂಬೊಟ್ಟು ನಿವಾಸಿ ವಾರಿಜ ಆಚಾರ್ಯ ಇವರಿಗೆ ಅನಾರೋಗ್ಯದ ಚಿಕಿತ್ಸೆಗಾಗಿ ಸಹಾಯಧನವನ್ನು ನೀಡಲಾಯಿತು . ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.