ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತಿಗೆ ಸೋಮನಾಥೇಶ್ವರ ಚಿಕ್ಕ ಮೇಳದ ಪ್ರದರ್ಶನ

0
29

ಕಾರ್ಕಳ: ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತಿಗೆ ಸೋಮನಾಥೇಶ್ವರ ಚಿಕ್ಕ ಮೇಳ ಮೂಡುಬಿದಿರೆ ಇವರಿಂದ ಕಾರ್ಕಳ ಕೆ. ಕಮಲಾಕ್ಷ ಕಾಮತ್ ರವರ ಮನೆಯಲ್ಲಿ ಪ್ರದರ್ಶನ ಗೊಂಡ ಮನ್ಮಥ ಕಲ್ಯಾಣ ಪ್ರಸಂಗ , ಸಂಚಾಲಕ ಸುರೇಂದ್ರ ಪೈ, ಭಾಗವತರು ಸುಜಯ್ ಹೆಗ್ಡೆ , ಮದ್ದಳೆ ಯಲ್ಲಿ ಉದಯ ಪಾಟ್ಕರ್ ವೇಷಧಾರಿಗಳು ಶ್ರೀನಿವಾಸ ಕುರಿಯಾಳ, ರೋಹಿತ್ ಕಜಕಾರ್ , ಸಹಾಯಕರು ಶೇಖರ್ ಮಾಳಾ, ಶೈಲೇಶ್  ಮೂಡಬಿದ್ರಿ. ಉಪಸ್ಥಿತರಿದ್ದರು.

ವರದಿ ಅರುಣ್ ಭಟ್ ಕಾರ್ಕಳ

LEAVE A REPLY

Please enter your comment!
Please enter your name here