ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬನ್ನಂಜೆ ; ಲೋಕ ಕಲ್ಯಾಣಾರ್ಥ ವಾಗಿ ರುದ್ರಯಾಗ

0
101

ಶ್ರೀ  ಮಹಾಲಿಂಗೇಶ್ವರ ದೇವಸ್ಥಾನ ಬನ್ನಂಜೆ ಉಡುಪಿ   ಕಾರ್ತೀಕ ಮಾಸದ ಸೋಮವಾರ ಶ್ರೀ ದೇವರ ಸನ್ನಿಧಿಯಲ್ಲಿ  ಲೋಕ ಕಲ್ಯಾಣಾರ್ಥ ವಾಗಿ  ರುದ್ರಯಾಗ ನೆಡೆಯಿತು  , ದೇವಳದ ತಂತ್ರಿಗಳಾದ ಶಶಿಕಾಂತ್ ತಂತ್ರಿಗಳ ಮಾರ್ಗದರ್ಶನದಲ್ಲಿ ರುದ್ರಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವೃಂದದವರು ನೆಡೆಸಿಕೊಟ್ಟರು ,,,,,

ದೇವರ ಸನ್ನಿಧಿಯಲ್ಲಿ  ದೇವಳದ ಅರ್ಚಕರಾದ  ವಾಸುದೇವ ಉಪದ್ಯಾಯ  ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು  ,ಶ್ರೀದೇವರಿಗೆ  ಪಂಚಾಮೃತಾ ಅಭಿಷೇಕ , ಸೇವಾದಾರರಿಗೆ  ಸಂಕಲ್ಪ ವಿಧಿಗಳನ್ನು ನೆಡೆಸಿ ಅಗ್ನಿ ಪ್ರತಿಷ್ಠೆ  ,  ಶತ ರುದ್ರಾಭಿಷೇಶಕ , ನವಕ ಪ್ರಧಾನ , ಭಜನೆ ಕಾರ್ಯಕ್ರ್ರಮ  , ಶ್ರೀದೇವರಿಗೆ ವಿಶೇಷ ಅಲಂಕಾರ  , ಯಾಗದ ಪುರ್ಣಾಹುತಿ ಬಳಿಕ  , ಮಹಾಪೂಜೆ  , ಪಲ್ಲಪೂಜೆ ನೆಡೆಯಿತು  , ಸಾರ್ವಜನಿಕ ಮಹಾ ಅನ್ನಸಂತರಪಣೆಯಲ್ಲಿ  3  ಸಾವಿರಕ್ಕೊ ಹೆಚ್ಚಿನ ಭಕ್ತರೂ ಭೋಜನಾ ಪ್ರಸಾದ ಸ್ವೀಕರಿಸದರು    ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ  ಬನ್ನಂಜೆ  , ,  ನಗರ ಸಭಾ ಸದಸ್ಯರಾದ  ಟಿ ಜಿ  ಹೆಗ್ದೆ  , ಸವಿತಾ ಹರೀಶ್ ರಾಂ  , ಸಮಿತಿಯ ಸದಸ್ಯರಾದ   ಪ್ರಭಾಕರ್ ಶೆಟ್ಟಿ  , ದಿನೇಶ್ ಪುತ್ರನ್  , ಶೇಖರ್ ಶೆಟ್ಟಿ  , ಸುದೇಶ್ ಶೇಟ್  , ರಾಜೇಶ್ ಬನ್ನಂಜೆ , ಶಮಿತಾ ಎಸ್ ಭಂಡಾರಿ  , ವಿದ್ಯಾಲತಾ ಶೆಟ್ಟಿ  ,  ರವಿರಾಜ್ ಭಟ್  , ಅರುಣ್ ಕುಮಾರ್  , ಹಾಗೂ ಭಜನಾ ಮಂಡಳಿಯ ಸದಸ್ಯರು  ನೂರಾರು ಭಕ್ತರೂ ಉಪಸ್ಥರಿದ್ದರು 

LEAVE A REPLY

Please enter your comment!
Please enter your name here