ಬಂಟ್ವಾಳ: ಶಿಕ್ಷಣ ಮನುಷ್ಯನ ವ್ಯಕ್ತಿತ್ವವನ್ನುರೂಪಿಸುವ ಉತ್ಕೃಷ್ಟ ಸಾಧನ. ಆ ಕಾರಣದಿಂದಯಾವುದೇ ವ್ಯಕ್ತಿ ಶಿಕ್ಷಣದಿಂದ ವಂಚಿತವಾಗಬಾರದು. ಸಮಾಜವು ಬಲಿಷ್ಠ ಹಾಗೂ ಪ್ರಗತಿಪರವಾಗಬೇಕಾದಲ್ಲಿ ವಿದ್ಯೆಯು ಪ್ರಮುಖವಾದುದುಎಂದು ಶ್ರೀ ವೆಂಕಟರಮಣಸ್ವಾಮೀಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮAಚಿ ನುಡಿದರು.ಅವರುಕಾಲೇಜಿನ ಐ.ಕ್ಯು.ಎ.ಸಿ., ಎನ್.ಎಸ್.ಎಸ್. ಹಾಗೂ ಇನ್ಸಿಟ್ಯೂಶನ್ಇನ್ನೋವೇಶನ್ ಕೌನ್ಸಿಲ್ಗಳ ಸಂಯುಕ್ತಾಶ್ರಯದಲ್ಲಿ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾಅಬುಲ್ ಕಲಾಂ ಆಜಾದ್ರವರಜನ್ಮದಿನದ ಅಂಗವಾಗಿ ನಡೆದರಾಷ್ಟಿçÃಯ ಶಿಕ್ಷಣ ದಿನ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀಕ್ಷಿತಗಟ್ಟಿ ಟಿ. ನಿರೂಪಿಸಿ,ಅಮಿತ್ಎಸ್. ಭಟ್ ವಂದಿಸಿದರು.

