Uncategorizedಸ್ವಾವಲಂಬಿ ಸಾರಥಿ ಯೋಜನೆ: ಫಲಾನುಭವಿಗೆ ಶಾಸಕ ಹರೀಶ್ ಪೂಂಜ ಅವರಿಂದ ವಾಹನವನ್ನು ಹಸ್ತಾಂತರBy TNVOffice - September 16, 2025049FacebookTwitterPinterestWhatsApp ಲಾಯಿಲ : 2023 – 24ನೇ ಸಾಲಿನ ಆದಿಜಾoಬವ ಅಭಿವೃದ್ಧಿ ನಿಗಮದಡಿ ಶಾಸಕ ಹರೀಶ್ ಪೂಂಜರವರ ಶಿಫಾರಸ್ಸಿನ ಮೂಲಕ ಲಾಯಿಲ ಗ್ರಾಮದ ವಿಜಯ ಕುಮಾರ್ ರವರು ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾಗಿದ್ದು, ಮಾನ್ಯ ಶಾಸಕರು ಫಲಾನುಭವಿಗೆ ವಾಹನವನ್ನು ಹಸ್ತಾಂತರಿಸಿದರು.