ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ; ಋಗೂಪಾಕರ್ಮ ಕಾರ್ಯಕ್ರಮ

0
117

 ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ ಶ್ರೀ ಭುವನೇಂದ್ರ  ಮಂಟಪದಲ್ಲಿ  ಆಗಸ್ಟ್  9  ಶನಿವಾರ  ವೈದಿಕ ವೃಂದವರು   ಋಗೂಪಾಕರ್ಮ ಕಾರ್ಯಕ್ರಮ ನೆಡೆಸಿಕೊಟ್ಟರು. ಉಡುಪಿ  ನಗರ  ಹಾಗೂ  ಆಸುಪಾಸಿನ   ಜಿ ಎಸ್  ಬಿ  ಸಮಾಜದ  ಸಾವಿರಾರು ಸಮಾಜ ಬಾಂದವರು  ಭಕ್ತಿ  ಶ್ರದ್ದಾ ಪೂರ್ವಕ  ಯಜ್ಞಾನೋಪಿತ ಧಾರಣೆ ಮಾಡಿ ಶ್ರೀ  ದೇವರ ದರ್ಶನ ಪಡೆದರು. 

LEAVE A REPLY

Please enter your comment!
Please enter your name here