ಉಡುಪಿ ; ಶ್ರೀ ಲಕ್ಶ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ಉಡುಪಿ , ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಇದರ ವತಿಯಿಂದ ಸ್ವರ ಗೀತಾ ನಾದ ಕಾರ್ಯಕ್ರಮ ಇದೇ ಬರುವ ಜನವರಿ 04 ರಂದು ಸಂಜೆ ದೇವಳದ ಮುಂಭಾಗದ ವೇದಿಕೆಯಲ್ಲಿ ನೆಡೆಯಲಿದೆ ಕಲಾವಿದರಾದ ಸ್ವರ ಎಸ್ ಶೆಣೈ , ಗೀತಾ ಶೆಣೈ ರವರಿಂದ ಸಂಜೆ 6 ರಿಂದ 7-30 ವರೆಗೆ ಸ್ವರ ಗೀತಾ ನಾದ ಕಾರ್ಯಕ್ರಮ ನೆಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

