ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 9 ದಿನಗಳಕಾಲ ಜರಗಿದ ಶ್ರೀ ಗಣೇಶ ದೇವರ ವಿಸರ್ಜನಾ ಶೋಭಾ ಯಾತ್ರೆ ಗುರುವಾರ ನಡೆಯಿತು. ಅರ್ಚಕ ಪದ್ಮನಾಭ ಭಟ್ ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಶೆಣೈ , ರವಿನಾಥ್ ಪೈ , ರಾಮಚಂದ್ರ ಶೆಣೈ , ಶಶಿಕಿರಣ್ ಉಳಿತ್ತಾಯ ನೂರಾರು ಭಕ್ತರು ಉಪಸ್ಥಿತರಿದ್ದರು.