ಪುತ್ತೂರುಮಚ್ಚಾರಡ್ಕ, ಕೆಸರುಡೊಂಜಿ: ದಿನ ಕಿರಣ್ ಚಂದ್ರ ಡಿ ಪುಷ್ಪಗಿರಿ ಭಾಗಿBy TNVOffice - November 3, 2025016FacebookTwitterPinterestWhatsApp ‘ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ) ಮಚ್ಚಾರಡ್ಕ, ಪುತ್ತೂರು’ಇದರ ನೇತೃತ್ವದಲ್ಲಿ ನಡೆದ “8ನೇ ವರ್ಷದ ಕೆಸರುಡೊಂಜಿ ದಿನ” ಕಾರ್ಯಕ್ರಮದಲ್ಲಿ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭಾಗವಹಿಸಿದರು.