ಅಳದಂಗಡಿ : ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿ, ಚಾಲಕ ಮೃತ

0
37

ಇಂದು ಬೆಳಿಗ್ಗೆ 08 30 ರ ಹೊತ್ತಿಗೆ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಬಳಿ ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿಯಾಗಿ ರಿಕ್ಷಾದ ಚಾಲಕ ನಾವರ ಗ್ರಾಮದ ಸುಧಾಕರ ಎಂಬುವವರು ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here