ಬೆಳುವಾಯಿ ಮೂಡಯಿಕಾಡು ನಾಗ ಬ್ರಹ್ಮಲಿಂಗೇಶ್ವರ, ವನದುರ್ಗ ಕ್ಷೇತ್ರ ದೇವಸ್ಥಾನ ಪ್ರದೇಶವನ್ನು ಇಂದು ಊರ ಜನತೆ ಒಂದಾಗಿ ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಈ ಕ್ಷೇತ್ರವು ಸುಮಾರು 800 ವರ್ಷಗಳಿಗೂ ಹಿಂದೆ ಬಹಳಷ್ಟು ಪ್ರಖ್ಯಾತವಾಗಿತ್ತು ಎಂದು ತಿಳಿದುಬರುತ್ತದೆ. ಇದೇ ಬರುವ ಏಪ್ರಿಲ್ ಏಳನೇ ತಾರೀಕು ಸೋಮವಾರ ಸಂಜೆಯ ಸಮಯದಲ್ಲಿ ಇದರ ಬಾಲಾಲಯ ಪ್ರತಿಷ್ಠೆ ನೆರವೇರಲಿದೆ ಎಂದು ಶಾಸಕರಿಗೆ ಮನವಿ ಅರ್ಪಿಸಿ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ದೇವಾನಂದ ಭಟ್, ಸೋಮನಾಥ ಕೋಟ್ಯಾನ್, ಸಹ ಕಾರ್ಯದರ್ಶಿ ರೋಶನ್, ಸೂರಜ್ ಆಳ್ವ ಹಾಗು ಇತರರು ಹಾಜರಿದ್ದರು.
ಬೆಳುವಾಯಿ ಮೂಡಯಿಕಾಡು ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಠೆ ಶಾಸಕರಿಗೆ ಮನವಿ
RELATED ARTICLES