ಉಡುಪಿ ; ಅರುಣಾ ಕಲಾ ಎಸ್ ರಾವ್ ಇವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸಾಧನೆಯನ್ನು ಗುರುತಿಸಿ ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯು 70 ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಕರ್ನಾಟಕ ಸಿರಿಗನ್ನಡ ರಾಜ್ಯ ಪ್ರಶಸ್ತಿಗೆ ಅರುಣಾ ಕಲಾ ಎಸ್ ರಾವ್ ಆಯ್ಕೆಯಾಗಿರುತ್ತಾರೆ , ಇವರು ಹಿರಿಯಡ್ಕ ದ ಬೊಮ್ಮರಬೆಟ್ಟು , ಗುಡ್ಡೆಅಂಗಡಿ ನಿವಾಸಿಯಾಗಿರುತ್ತಾರೆ.

