ಬಜಿರೆ ಆಟಿಡೊಂಜಿ ದಿನ ಕೆಸರ್‌ದ ಗೊಬ್ಬು; ಆಮಂತ್ರಣ ಪತ್ರಿಕೆ ಬಿಡುಗಡೆ

0
26

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ, ವೇಣೂರು ವಲಯ ಹಾಗೂ ವಿವಿಧ ಸಂಸ್ಥೆಗಳ ಮುಖಾಂತರ ದಿನಾಂಕ 17/8/2025 ಆದಿತ್ಯವಾರ ಬಜಿರೆ ಮಂಗಿನಿಬೆಟ್ಟು ಗದ್ದೆಯಲ್ಲಿ ನಡೆಯುವ ಪ್ರಥಮ ವರ್ಷದ ಆಟಿಡೊಂಜಿ ದಿನ ಕೆಸರದ ಗೊಬ್ಬು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅರುಣ್ ಕ್ರಾಸ್ತಾ ಬಿಡುಗಡೆ ಮಾಡಿದರು.

ಈ ವೇಳೆ ಭರತ್ ರಾಜ್‌ ಪಾಪುದಡ್ಕ, ಸಮಿತಿ ಅಧ್ಯಕ್ಷ ಜಯಶಂಕರ ಹೆಗ್ಡೆ, ಉಪಾಧ್ಯಕ್ಷ ವಿಶ್ವನಾಥ್ ಆಚಾರ್ಯ, ಕಾರ್ಯದರ್ಶಿ ಗೋಪಾಲ್ ಆಚಾರ್ಯ, ರಕ್ಷಿತಾ, ವಲಯದ ಮೇಲ್ವಿಚಾರಕಿ ಶಾಲಿನಿ, ಸುದರ್ಶನ ಹೆಗ್ಡೆ, ಒಕ್ಕೂಟದ ಅಧ್ಯಕ್ಷರಾದ ಗಿರೀಶ್ ಕುಲಾಲ್, ಸೇವಾಪ್ರತಿನಿಧಿ ರೂಪ, ವಿವಿಧ ತಂಡದ ಸದಸ್ಯರು ಉಪಸಿತರಿದ್ದರು.

LEAVE A REPLY

Please enter your comment!
Please enter your name here