ಬೈಂದೂರು : ಸೆ.20ರಂದು 28ನೇ ವರ್ಷದ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳ

0
13

ಉಡುಪಿ : ಕರ್ನಾಟಕ ರಾಜ್ಯದ ಮೊದಲ ಕಂಬಳವಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕುಲ್ಲಿ 28ನೇ ವರ್ಷದ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳ ವನ್ನು 20ಸೆಪ್ಟೆಂಬರ್ 2026 ರಂದು ನೆಡೆಯಲಿವೆ ಎಂದು ಕಂಬಳದ ಆಯೋಜಕರು ಸಂತೋಷ ಪೂಜಾರಿ ಕಾಡಿನತಾರು ಹೈ ಕೋರ್ಟ್ ವಕೀಲರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here