ಸುಬ್ರಹ್ಮಣ್ಯಕುಕ್ಕೆ ಸುಬ್ರಹ್ಮಣ್ಯ ಬೆಳ್ಳಿ ರಥ ದಾನ – ಡಾ. ರೇಣುಕಾ ಪ್ರಸಾದ್ ಕೆ.ವಿ ಧಾರ್ಮಿಕ ಸೇವೆಗೆ ಸನ್ಮಾನBy TNVOffice - November 11, 2025052FacebookTwitterPinterestWhatsApp ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿ ರಥ ಸಮರ್ಪಣೆ ಮಾಡಿದ ಕೆವಿಜಿ ಮುಖ್ಯಸ್ಥರು, ಉದ್ಯಮಿಗಳಾದ ಡಾ.ರೇಣುಕಾ ಪ್ರಸಾದ್ ಕೆ.ವಿ ಅವರನ್ನು ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ಭೇಟಿಯಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.